Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
41 | ಆತ್ಮಜ್ಞಾನಮ್, ಆತ್ಮವಿಜ್ಞಾನಮ್, ಆತ್ಮವಿದ್ಯಾ | ಆತ್ಮಸ್ವರೂಪವನ್ನು ಇದ್ದಂತೆ ಅರಿತುಕೊಳ್ಳುವದು. ಇದಕ್ಕೆ ಶಾಸ್ತ್ರಾಚಾರ್ಯರ ಉಪದೇಶವೂ ಶಮದಮಾದಿಗಳಿಂದಾದ ಸಂಸ್ಕಾರವೂ ಬೇಕು. | |||||||||
42 | ಆತ್ಮೈಕತ್ವಜ್ಞಾನಮ್, ಆತ್ಮೈಕತ್ವವಿದ್ಯಾ | ಆತ್ಮನು ತನಗೆರಡನೆಯದಿಲ್ಲದ ಒಬ್ಬನೇ ಎಂಬ ಜ್ಞಾನ. ಸಂಸಾರಕ್ಕೆ ಕಾರಣವಾಗಿರುವ ಅಜ್ಞಾನವನ್ನು ಕಳೆಯುವದಕ್ಕೆ ಇದೊಂದೇ ಕಾರಣ; ಇದನ್ನು ತಿಳಿಸುವದಕ್ಕಾಗಿಯೇ ಉಪನಿಷತ್ತುಗಳೆಲ್ಲವೂ ಹೊರಟಿರುತ್ತವೆ. | |||||||||
43 | ಆತ್ಮೇಶ್ವರೈಕತ್ವಜ್ಞಾನಮ್ | ಪರಮೇಶ್ವರನು ನಮ್ಮೆಲ್ಲರ ಆತ್ಮನೇ; ಆತ್ಮನಿಗೂ ಈಶ್ವರನಿಗೂ ಭೇದವಿಲ್ಲ ಎಂಬ ಜ್ಞಾನ. ಭಗವದ್ಗೀತಾಭಾಷ್ಯ. ೪-೪೧. | |||||||||
44 | ಆತ್ಮಸ್ವರೂಪಾವಸ್ಥಾನಮ್ | ತನ್ನ ಸ್ವರೂಪವೇ ಆಗಿರುವ ಪರಮಾತ್ಮನಲ್ಲಿ ಜ್ಞಾನದಿಂದ ನೆಲೆನಿಲ್ಲುವದು. ಭಗವದ್ಗೀತಾಭಾಷ್ಯ. ೧೮-೧೦ ಇದನ್ನು ಸ್ವಾತ್ಮನ್ಯೇವಾವಸ್ಥಾನಮ್ (ತೈತ್ತಿರೀಯೋಪನಿಷತ್ ಭಾಷ್ಯ. ) ಸ್ವಾತ್ಮಪ್ರತಿಷ್ಠಾ (ಮುಂಡಕೋಪನಿಷತ್ ಭಾಷ್ಯ ಭಾಗ. ೧-೧-೧) ಸ್ವರೂಪಾವಸ್ಥಾನಮ್ (ಭಗವದ್ಗೀತಾಭಾಷ್ಯ. ೧೮-೬೬, ಭಾಷ್ಯ ಭಾಗ. ೫೮೬) ಎಂದೂ ಕರೆಯುತ್ತಾರೆ. | |||||||||
45 | ಆತ್ಯನ್ತಿಕಸಂಸಾರೋಪರಮಃ | ಮತ್ತೆ ತೋರಿಕೊಳ್ಳದಂತೆ ಸಂಸಾರವು ನಾಶವಾಗುವದು; ಜ್ಞಾನದಿಂದ ಮಾತ್ರವೇ ಇದು ಸಾಧ್ಯ. | |||||||||
46 | ಆನನ್ದಃ | ಇಷ್ಟಲಾಭನಿಮಿತ್ತದಿಂದಾಗುವ ಹರ್ಷವೇ ಮುಂತಾದವುಗಳಲ್ಲಿ ಅನುಗತವಾಗಿರುವ ಸುಖಸಾಮಾನ್ಯ ; ಇದೇ ಆತ್ಮನ ಸ್ವರೂಪವು. ಪುಣ್ಯವಶದಿಂದ ಇಷ್ಟ ವಿಷಯಗಳ ಲಾಭದಿಂದ ಅಂತಃಕರಣವು ಪ್ರಸನ್ನವಾಗಿರುವಾಗ ಅಭಿವ್ಯಕ್ತವಾಗಿ ವಿಷಯಾನಂದವೆನಿಸುತ್ತದೆ. ತೈತ್ತಿರೀಯೋಪನಿಷತ್ ಭಾಷ್ಯ. ೨-೫. ಆತ್ಮನ ಸ್ವರೂಪವಾಗಿರುವ ಆನಂದವು ವಿಷಯಾನಂದದಂತೆ ವಿಷಯೀಕರಿಸಿ ಅನುಭವಿಸುವ ಆನಂದವಲ್ಲ. ಬೃಹದಾರಣ್ಯಕ್ಯೋಪನಿಷತ್ ಭಾಷ್ಯ. ೩-೯-೨೮. | |||||||||
47 | ಆರಂಭ | ಮಾಡುವದು, ಒಂದೇ ಜಾತಿಯ ಅನೇಕ ವಸ್ತುಗಳು ಸೇರಿ ಒಂದು ಕಾರ್ಯವನ್ನು ಮಾಡಿದರೆ ಅದಕ್ಕೆ ಆರಂಭವೆಂಬ ಹೆಸರೆಂದು ವೈಶೇಷಿಕರು ಹೇಳುತ್ತಾರೆ. ಈ ಆರಂಭವಾದವು ಆಚಾರ್ಯರಿಗೆ ಇಷ್ಟವಿಲ್ಲ ’ಆರಮ್ಭಕಮ್’ ಉಂಟುಮಾಡುವ ಕಾರಣ, ’ಆರಬ್ಧ’ ಉಂಟಾದ ಕಾರ್ಯ- ಎಂಬ ಮಾತುಗಳನ್ನು ಭಾಷ್ಯದಲ್ಲಿ ಆರಂಭವಾದದ ಹಂಗಿಲ್ಲದೆ ಉಪಯೋಗಿಸಿದೆ. ಭಗವದ್ಗೀತಾಭಾಷ್ಯ. ೪-೧೪; ೧೩-೨೦ | |||||||||
48 | ಆವರಣಮ್ | ಮುಸುಕು, ಅವಿದ್ಯೆ, ಧರ್ಮಾಧರ್ಮಗಳು, ಕಾಮ ಎಂಬ ಅಡ್ಡಿಯಿಂದ ಜೀವರ ಜ್ಞಾನವು ಹೊರತೋರಿಕೊಳ್ಳಲಾರದೆ ಇರುವದೆಂದು ಭಾಷ್ಯಕಾರರು ಅಲ್ಲಲ್ಲಿ (ಬ್ರಹ್ಮಸೂತ್ರ ಭಾಷ್ಯ. ೧-೧-೫, ಭಗವದ್ಗೀತಾಭಾಷ್ಯ. ೩-೩೯, ೪-೫) ಬರೆದಿರುತ್ತಾರೆ. ಈಶ್ವರನಿಗೆ ಈ ಅಡ್ಡಿಯಿಲ್ಲದ್ದರಿಂದ ಅವನು ನಿರಾವರಣಜ್ಞಾನನೆಂದೂ ಬರೆದಿರುತ್ತಾರೆ. ಈ ಅಡ್ಡಿಗಿಂತ ಬೇರೆಯಾದ ಮೂಲಾವಿದ್ಯೆಯ ಆವರಣಶಕ್ತಿಯೊಂದು ಇದೆ ಎಂಬ ವ್ಯಾಖ್ಯಾನಕಾರರ ಅಭಿಪ್ರಾಯಕ್ಕೆ ಭಾಷ್ಯದಲ್ಲಿ ಆಧಾರವು ದೊರಕುವದಿಲ್ಲ. | |||||||||
49 | ಆವೃತ್ತಿಃ-೧ | ಕರ್ಮವನ್ನು ಮಾಡಿದವರು ಚಂದ್ರಲೋಕಕ್ಕೆ ಹೋಗಿ ಕರ್ಮದ ಫಲವು ಕ್ಷಯವಾಗಲು ಹಿಂತಿರುಗುವರು; ಈ ಆವೃತ್ತಿಯು ದೇವಯಾನವೆಂಬ ಮಾರ್ಗದಿಂದ ಹೋದವರಿಗೆ ಆಗುವದಿಲ್ಲ. (ಬ್ರಹ್ಮಸೂತ್ರ ಭಾಷ್ಯ. ೪-೪-೨). | |||||||||
50 | ಆವೃತ್ತಿಃ-೨ | ಮತ್ತೆ ಮತ್ತೆ ಅಭ್ಯಾಸ ಮಾಡುವದು. ಶ್ರವಣವೇ ಮುಂತಾದವುಗಳನ್ನು ಆತ್ಮದರ್ಶನವಾಗುವವರೆಗೂ ಮತ್ತೆ ಮತ್ತೆ ಆವೃತ್ತಿಮಾಡಬೇಕು; ಏಕೆಂದರೆ ದರ್ಶನಕ್ಕಾಗಿಯೇ ಅವುಗಳನ್ನು ವಿಧಿಸಿದೆ. (ಬ್ರಹ್ಮಸೂತ್ರ ಭಾಷ್ಯ. ೪-೧-೧). ಆದರೆ ಒಂದು ಸಲ ಶ್ರವಣಮಾಡಿದ್ದರಿಂದಲೇ ಯಾವನಿಗೆ ಜ್ಞಾನವುಂಟಾಗುವದೋ, ಅವನಿಗೆ ಈ ಆವೃತ್ತಿಯು ಅವಶ್ಯವಿಲ್ಲ (ಬ್ರಹ್ಮಸೂತ್ರ ಭಾಷ್ಯ. ೪-೧-೧). ಜ್ಞಾನವನ್ನು ಮತ್ತೆ ಮತ್ತೆ ಅಭ್ಯಾಸಮಾಡಿದ ಮೇಲೆಯೇ ವಿಶೇಷಾನುಭವರೂಪವಾದ ಸಾಕ್ಷಾತ್ಕಾರವುಂಟಾಗುವದೆಂಬ ಮತವನ್ನು ಅಲ್ಲಲ್ಲಿ ಆಚಾರ್ಯರು ಖಂಡಿಸಿರುತ್ತಾರೆ. (ಬ್ರಹ್ಮಸೂತ್ರ ಭಾಷ್ಯ. ೪-೧-೧, ಬೃಹದಾರಣ್ಯಕೋಪನಿಷತ್ ಭಾಷ್ಯ. ೧-೪-೭). |